Our Events

Parva play

Shreemati Shakuntala Jagannath Shetty Auditorium, Dr. Kalmadi Shamrao High School Campus, Ganeshnagar

ಕನ್ನಡ ಸಂಘ, ಪುಣೆ. ನಮಸ್ಕಾರ, ಕನ್ನಡ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ ಪ್ರೇಮಿಗಳಿಗೆ ಸಂತಸದ ಸುದ್ದಿ. ಕನ್ನಡ ಸಂಘ, ಪುಣೆಯ ಸಹಯೋಗದೊಂದಿಗೆ ಕರ್ನಾಟಕ ಸರಕಾರ,ರಂಗಾಯಣ ಮೈಸೂರು ಇವರು ಖ್ಯಾತ ಸಾಹಿತಿ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರ ಮೇರುಕೃತಿ ಪರ್ವ ಆಧರಿಸಿದ ಮಹಾ ರಂಗ ಪ್ರಯೋಗ ನಾಟಕ ಪ್ರದರ್ಶನ […]